ಮಂಗಳವಾರ, ಅಕ್ಟೋಬರ್ 21, 2008

ಉಗಾಭೋಗ

ಶ್ರೀ ಶ್ರೀ ಪಾದ ರಾಜರು
ಅಂಕಿತ: ರಂಗ ವಿಠ್ಠಲ
ಧ್ಯಾನವು ಕೃತ ಯುಗದಿ ಯಜನ ಯಜ್ನವು ತ್ರೀತ ಯುಗದಿ ದಾನವಾನ್ತಕನ ದೀವಥರ್ಚನೆಯು ದ್ವಾಪರ ಯುಗದಲ್ಲಿ ಆ ಮಾನವರಿಗೆ ಎಷ್ಟು ಫಲವೋ ಅಸ್ಟು ಫಲವು ಕಲಿಯುಗದಲಿ ಗಾನದಿ ಕೇಶವ ಎನಲುಕೈ ಕೊಟ್ಟು ಸಲಹುವನು ರಂಗ ವಿಠ್ಠಲ

ಕಾಮೆಂಟ್‌ಗಳಿಲ್ಲ: